ನಿಜಗುಣ ಶಿವಯೋಗಿಗಳವರ ಪರಮಾರ್ಥಗೀತೆ-ಕೃತಿ ಪರಿಚಯ, ಪ್ರಥಮ ಗತಿ– ವಸ್ತು– ಶಕ್ತಿ– ದ್ವಿತಯಂ, ದ್ವಿತೀಯ ಗತಿ– ಭೂತ ಪಂಚೀಕರಣ, ತೃತೀಯ ಗತಿ– ಗುಣಭೇದ ವಿಕಾರಂ, ಚತುರ್ಥ ಗತಿ– ಪಿಂಡಾಂಡ– ಉದಯ– ವಿಭೇದ, ಪಂಚಮ ಗತಿ– ವಿಶ್ವ ರಚನಾಭೇದಂ, ಷಷ್ಠಮ ಗತಿ– ಬಂಧ ಮೋಕ್ಷ ದ್ವಿತಯಂ, ಸಪ್ತಮ ಗತಿ– ಸಾಧಕನ ಸ್ಥಿತಿ, ಅಷ್ಠಮ ಗತಿ– ಯೋಗದ ಕ್ರಮ, ನವಮ ಗತಿ– ನಿಸ್ಸಂಗ ಯೋಗ, ದಶಮ ಗತಿ– ಚತುರ್ಭೂಮಿಕಾ, ಏಕಾದಶ ಗತಿ– ಯೋಗಿವರನ ಚರಿತಂ, ವಿಷಯದ ಕುರಿತು ಅನುಕ್ರಮವಾಗಿ ಮಲ್ಲಯ್ಯ ಸ್ವಾಮಿಗಳು, ನಿಜಗುಣ ದೇವರು, ಸದಾಶಿವ ಗುರೂಜಿ, ಆರೂಡ ಭಾರತಿ ಸ್ವಾಮೀಜಿ, ಬಿ.ವಿ. ವಸಂತಕುಮಾರ್, ಆರೂಢ ಭಾರತಿ ಸ್ವಾಮೀಜಿ, ಸದಾಶಿವ ಗುರೂಜಿ, ಈಶಪ್ರಸಾದ ಸ್ವಾಮಿ, ಬಿ.ವಿ. ವಸಂತಕುಮಾರ್, ಕೆ. ಅನಂತರಾಮು, ಈಶಪ್ರಸಾದ ಸ್ವಾಮೀಜಿ, ಕೆ.ಅನಂತರಾಮು ಅವರಿಂದ ಉಪನ್ಯಾಸ ಏರ್ಪಡಿಸಲಾಗಿದೆ.