ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಮೈಸೂರು | ಬತ್ತಿದ ಕೆರೆ; ಹನಿ ನೀರಿಗೂ ಸಂಕಷ್ಟ

ಜಾನುವಾರು, ಕಾಡುಪ್ರಾಣಿಗಳಿಗೆ ಜೀವಜಲದ ಕೊರತೆ
ಆರ್‌. ಜಿತೇಂದ್ರ
Published : 26 ಮಾರ್ಚ್ 2024, 6:05 IST
Last Updated : 26 ಮಾರ್ಚ್ 2024, 6:05 IST
ಫಾಲೋ ಮಾಡಿ
Comments
ಬರದ ನಡುವೆಯೂ ಮೈಸೂರಿನ ದಳವಾಯಿ ಕೆರೆಯನ್ನು ತುಂಬಿದ ಒಳಚರಂಡಿ ನೀರು
ಬರದ ನಡುವೆಯೂ ಮೈಸೂರಿನ ದಳವಾಯಿ ಕೆರೆಯನ್ನು ತುಂಬಿದ ಒಳಚರಂಡಿ ನೀರು
ನಮ್ಮ ಭಾಗದ ಕೆರೆಗಳು ಇಷ್ಟು ಬತ್ತಿದ್ದನ್ನು ನೋಡಿರಲಿಲ್ಲ. ಕೆರೆ ಬತ್ತಿದ್ದರಿಂದ ಸುತ್ತಲಿನ ಕೊಳವೆಬಾವಿಗಳಲ್ಲೂ ನೀರು ಮಾಯವಾಗಿ ತೋಟಗಳಿಗೆ ನೀರಿಲ್ಲದಂತೆ ಆಗಿದೆ
ವಿನೋದ್‌ ಮಂಡಕಳ್ಳಿ ನಿವಾಸಿ
ಗ್ರಾಮೀಣ ಭಾಗದ ಕೆರೆಗಳಲ್ಲಿ ನೀರಿಲ್ಲದ ಪರಿಣಾಮ ಜಾನುವಾರುಗಳಿಗೆ ತೀವ್ರ ತೊಂದರೆ ಆಗಿದೆ. ಕೆರೆ–ಕುಂಟೆಗಳಲ್ಲಿ ಕೆಸರೇ ಹೆಚ್ಚಿದ್ದು ಇದನ್ನು ದನಗಳು ಕುಡಿಯುವುದಿಲ್ಲ
ರವಿಕುಮಾರ್‌ ಮೇಗಳಾಪುರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT