ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀಗುರುರಾಘವೇಂದ್ರ ಗುರು ವೈಭವೋತ್ಸವ ಪ್ರಯುಕ್ತ ಶ್ರೀಮಠದಿಂದ ಪೀಠಾಪತಿ ಶ್ರೀ ಸುಬುದೇಂದ್ರ ತೀರ್ಥರು ರಾಯಚೂರು ಜಿಲ್ಲಾ ಪೋಲಿಸ್ ವರಿಷ್ಠಾಕಾರಿ ನಿಖಿಲ್.ಬಿ. ಹಾಗೂ ಕರ್ನಾಟಕ ಸಂಸ್ಕೃತ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಶರಣಪ್ಪ ವಿ.ಅವರಿಗೆ 2024ನೇ ಸಾಲಿನ ಗುರು ವೈಭವೋತ್ಸವಂ ಪ್ರಶಸ್ತಿ ನೀಡಿ ಗೌರವಿಸಿದರು.