ಎಎಸ್ಐ ಚಂದ್ರಶೇಖರ್, ಪ್ರಥಮ ದರ್ಜೆ ಸಹಾಯಕಿ ಸರಸ್ವತಿ, ಎನ್.ಬಸವರಾಜ, ಎಚ್.ಮಲ್ಲಿಕಾರ್ಜುನ, ವೀರಭದ್ರ, ವರದರಾಜ ಕುಲಕರ್ಣಿ, ಬಸವಲಿಂಗಯ್ಯಸ್ವಾಮಿ, ಆರ್.ನರೇಂದ್ರ, ಸಿದ್ಧಾರೂಡ, ವೈ.ಟಿ.ಮಹೇಶ, ನರಸಿಂಹಲು, ಸಿ.ತಿಮ್ಮಪ್ಪ, ರಾಮು ಇದ್ದರು. ಎಂ.ಚಂದ್ರಶೇಖರ್ ಸ್ವಾಗತಿಸಿದರು, ಶಿವಪ್ಪ ಮಣಿಗಿರಿ ವಂದಿಸಿದರು. ವೀರೇಶ ನಿರೂಪಿಸಿದರು.