ಸಾಹಿತಿ ವೀರ ಹನುಮಾನ್, ರಂಗಕರ್ಮಿ ವಿ.ಎನ್. ಅಕ್ಕಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಬೇವಿನಬಿಂಚಿ, ಸಂಘಟನಾ ಕಾರ್ಯದರ್ಶಿ ರೇಖಾ ಬಡಿಗೇರ್ ಯುವಕವಿ, ಶಿಕ್ಷಣ ತಜ್ಞ ಹನುಮಂತಪ್ಪ ಗವಾಯಿ, ನಾಗಪ್ಪ ಹೊರಪೇಟಿ, ರಾಜಶಂಕರ್ ಎನ್, ಈರಣ್ಣ ಬೆಂಗಾಲಿ, ಶಿವರಾಜ, ರಾಮಣ್ಣ ಬೋಯರ್, ಬಿ ಎಂ ನರಸಿಂಹಲು, ಸೈಯದ್ ವಲಿ, ಬಶೀರ್ ಅಹ್ಮದ್ ಹೊಸಮನಿ, ಸಾಯಿ ಸಾಗರ ಉಪಸ್ಥಿತರಿದ್ದರು.