ದೈಹಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿ ಇತರೆ ಮುಂಜಾಗೃತ ಕ್ರಮ ವಹಿಸಿ ಕೊರೊನಾ ತಡೆಯಬಹುದು ಎಂದು ಸಂದೇಶ ಸಾರಿದರು. ಪೊಲೀಸ್ ಇಲಾಖೆಯ ವೈಖರಿಯನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಮತ್ತಿತರನ್ನು ಮಾಲಾರ್ಪಣೆ ಮಾಡಿ ಹೂ ಚೆಲ್ಲಿ ಸಾರ್ವಜನಿಕರು ಹೂ ಚೆಲ್ಲಿ ಸ್ವಾಗತಿಸಿದರು. ಡಿವೈಎಸ್.ಪಿ ಶಿವಕುಮಾರ, ಪಾಟೀಲ, ಸಿಪಿಐ ಫಸಿಯುದ್ದೀನ್ ಮತ್ತಿತರರು ಇದ್ದರು.