ತಾಲ್ಲೂಕಿನ ನೀರಲಕೇರಿ, ಈಚನಾಳ, ಜಾವೂರು, ಗುಂತಗೋಳ, ಗುರುಗುಂಟಾ, ಗೌಡೂರು, ಆನ್ವರಿ, ಹಟ್ಟಿ, ಪಾಮನಕಲ್ಲೂರು, ಕಸಬಾಲಿಂಗಸುಗೂರು, ಸೇರಿದಂತೆ ನಡುಗಡ್ಡೆ ಪ್ರದೇಶಗಳಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ದಾಳಿಂಬೆ ಬೆಳೆ ನಾಟಿ ಮಾಡಿದ್ದಾರೆ. ಆದರೆ, ರೋಗದಿಂದಾಗಿ ಬೆಳೆ ಹಾಳಾಗುತ್ತಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.