ತಾ.ಪಂ ಮಾಜಿ ಅಧ್ಯಕ್ಷ ರಾಜಾವಸಂತ ನಾಯಕ, ವಲಯ, ಅರಣ್ಯಾಧಿಕಾರಿ ರಾಜೇಶ ನಾಯಕ, ಪುರಸಭೆ ಸದಸ್ಯ ರೇವಣಸಿದ್ದಯ್ಯ, ಪುರಸಭೆಯ ಮುಖ್ಯಾಧಿಕಾರಿ ಗಂಗಾಧರ, ವನಸಿರಿ ಫೌಂಡೇಶನ್ ತಾಲ್ಲೂಕು ಅಧ್ಯಕ್ಷ ಶರಣಬಸವ ಭೋವಿ ಹಿರೆಕೊಟ್ನೇಕಲ್, ಪ್ರಧಾನ ಕಾರ್ಯದರ್ಶಿ ವೀರೇಶ ಪಿರುಮಾಳ್, ಉಪಾಧ್ಯಕ್ಷ ಬಸವರಾಜ ನಸಲಾಪುರ, ಇತರ ಪದಾಧಿಕಾರಿಗಳಾದ ರಾಘವೇಂದ್ರ ದಾನಿ ಹಾಗೂ ರಾಘವೇಂದ್ರ ಬದಿ, ಪಿ.ತಿಪ್ಪಣ್ಣ ಬಾಗಲವಾಡ, ರವಿಗೌಡ ಖರಾಬದಿನ್ನಿ, ಪಿ.ಪರಮೇಶ,ರಮೇಶಬಾಬು ಯಾಳಗಿ, ಸಲಾವುದ್ದೀನ್ ಗುತ್ತೇದಾರ, ಡಾ.ಶರಣಬಸವ, ಮಾರೆಪ್ಪ ದೊಡ್ಡಮನಿ, ಹನುಮಂತ ಜಾನೇಕಲ್ ಮತ್ತಿತರರು ಭಾಗವಹಿಸಿದ್ದರು.