ಮಾಜಿ ಶಾಸಕರಾದ ಗಂಗಾಧರ ನಾಯಕ, ಬಸನಗೌಡ ಬ್ಯಾಗವಾಟ್, ರೈತ ಮುಖಂಡರಾದ ಶಂಕರಗೌಡ ಹರವಿ, ಚುಕ್ಕಿ ಸೂಗಪ್ಪ ಸಾಹುಕಾರ, ಎಂ.ಸೂರ್ಯರಾವ್ ಜಾಲಾಪುರ ಕ್ಯಾಂಪ್, ರೈತ ಸಂಘದ ಅಮರೇಶ ಪನ್ನೂರು, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಅಯ್ಯನಗೌಡ ಜಂಬಲದಿನ್ನಿ, ಜೆ.ದೇವರಾಜ ಗೌಡ, ಎಂ.ಶ್ರೀನಿವಾಸ ಜಾಲಾಪುರ ಕ್ಯಾಂಪ್, ರೈತ ಸಂಘದ ಜಿಲ್ಲಾಧ್ಯಕ್ಷೆ ಅನಿತಾ ಮಂತ್ರಿ, ರಮೇಶ ದರ್ಶನಕರ್, ಕಲ್ಲೂರು ಬಸವರಾಜ, ಶಿವಶರಣಪ್ಪಗೌಡ ಖಾನಾಪುರ, ಬೈನೇರ ರಾಮಯ್ಯ, ಎಂ.ಉದಯಕುಮಾರ ಚಾಗಭಾವಿ, ನಾಗರಾಜ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.