<p><strong>ರಾಯಚೂರು:</strong> ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣಾ ಸಂಸ್ಥೆಗೆ ಆಯ್ಕೆಯಾದ ಆರು ವಿಜ್ಞಾನಿಗಳಿಗೆ 21 ದಿನಗಳ ತರಬೇತಿ ನಡೆಯುತ್ತಿದ್ದು, ಕ್ಷೇತ್ರದ ಅನುಭವಕ್ಕಾಗಿ ತಾಲ್ಲೂಕಿನ ಮಂಡಲಗೇರಾದಲ್ಲಿ ಈಚೆಗೆ ಒಂದು ದಿನದ ‘ಗ್ರಾಮ ವಿಚಾರ ಗೋಷ್ಠಿ’ ಏರ್ಪಡಿಸಲಾಗಿತ್ತು.</p>.<p>ಹೈದರಾಬಾದ್ನ ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣಾ ಸಂಸ್ಥೆ, ರಾಯಚೂರಿನ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಹಾಗೂ ಮುಖ್ಯ ಕೃಷಿ ಸಂಶೋಧನಾ ಕೇಂದ್ರದಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೃಷಿ ವಿಜ್ಞಾನಿ ಡಾ.ಜಿ.ಎಸ್. ಯಡಹಳ್ಳಿ ಉದ್ಘಾಟಿಸಿದರು.</p>.<p>ಮುಖ್ಯ ಕೃಷಿ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಎ.ಎಂ. ಬೆಂಕಿ ಅಧ್ಯಕ್ಷತೆ ವಹಿಸಿದ್ಧರು.</p>.<p>ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ. ಅನುಪಮಾ ಸಿ. ಅವರು ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ಪ್ರಗತಿಪರ ರೈತ ಎಸ್. ಬಿ. ಪಾಟೀಲ ಅವರು ಮಾತನಾಡಿದರು.</p>.<p>ರಾಘವೇಂದ್ರ ನಿರೂಪಿಸಿದರು, ಹರೀಶ್ ವಂದಿಸಿದರು. ಡಾ. ಶ್ರೀವಾಣಿ. ಜಿ.ಎನ್ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಆರು ಕೃಷಿ ವಿಜ್ಞಾನಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣಾ ಸಂಸ್ಥೆಗೆ ಆಯ್ಕೆಯಾದ ಆರು ವಿಜ್ಞಾನಿಗಳಿಗೆ 21 ದಿನಗಳ ತರಬೇತಿ ನಡೆಯುತ್ತಿದ್ದು, ಕ್ಷೇತ್ರದ ಅನುಭವಕ್ಕಾಗಿ ತಾಲ್ಲೂಕಿನ ಮಂಡಲಗೇರಾದಲ್ಲಿ ಈಚೆಗೆ ಒಂದು ದಿನದ ‘ಗ್ರಾಮ ವಿಚಾರ ಗೋಷ್ಠಿ’ ಏರ್ಪಡಿಸಲಾಗಿತ್ತು.</p>.<p>ಹೈದರಾಬಾದ್ನ ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣಾ ಸಂಸ್ಥೆ, ರಾಯಚೂರಿನ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಹಾಗೂ ಮುಖ್ಯ ಕೃಷಿ ಸಂಶೋಧನಾ ಕೇಂದ್ರದಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೃಷಿ ವಿಜ್ಞಾನಿ ಡಾ.ಜಿ.ಎಸ್. ಯಡಹಳ್ಳಿ ಉದ್ಘಾಟಿಸಿದರು.</p>.<p>ಮುಖ್ಯ ಕೃಷಿ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಎ.ಎಂ. ಬೆಂಕಿ ಅಧ್ಯಕ್ಷತೆ ವಹಿಸಿದ್ಧರು.</p>.<p>ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ. ಅನುಪಮಾ ಸಿ. ಅವರು ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ಪ್ರಗತಿಪರ ರೈತ ಎಸ್. ಬಿ. ಪಾಟೀಲ ಅವರು ಮಾತನಾಡಿದರು.</p>.<p>ರಾಘವೇಂದ್ರ ನಿರೂಪಿಸಿದರು, ಹರೀಶ್ ವಂದಿಸಿದರು. ಡಾ. ಶ್ರೀವಾಣಿ. ಜಿ.ಎನ್ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಆರು ಕೃಷಿ ವಿಜ್ಞಾನಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>