ಸಂವಿಧಾನದಿಂದ ಜಾತ್ಯತೀತ ಪದ ತೆಗೆಯಬೇಕು ಎಂದು ಹೇಳುವಷ್ಟು ಬುದ್ಧಿವಂತ ಹೆಗಡೆ ಅಲ್ಲ. ಸಂವಿಧಾನದಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ಬಾಬಾ ಸಾಹೇಬರು 75 ವರ್ಷಗಳ ಹಿಂದೆಯೇ ದಾಖಲಿಸಿ, ಭಾರತದಲ್ಲಿನ ಪ್ರತಿಯೊಂದು ಜೀವಿಗಳಿಗೂ ನ್ಯಾಯ ಒದಗಿಸಿದ್ದಾರೆ. ಎಲುಬಿಲ್ಲದ ನಾಲಿಗೆ ಎಂದು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಅವರ ಹೇಳಿಕೆಯಿಂದ ಭಾರತದ 140 ಕೋಟಿ ಜನರ ಭಾವನೆ ಕೆರಳಿಸಿದೆ ಎಂದು ಕಿಡಿಕಾರಿದ್ದಾರೆ.