ರಾಜ್ಯ ಉಪಾಧ್ಯಕ್ಷ ಎಂ.ಜೆ.ನದಾಫ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಸಲೀಂ, ವಿಭಾಗೀಯ ಉಪಾಧ್ಯಕ್ಷ ಮಹ್ಮದ್ ಇಸ್ಮಾಯಿಲ್ ಮಾನ್ವಿ, ಜಿಲ್ಲಾ ಘಟಕದ ಅಧ್ಯಕ್ಷ ಮಹಿಬೂಬ್ ಸಾಬ್ ಎಂಜಿನಿಯರ್, ಮಾನ್ವಿ ತಾಲ್ಲೂಕು ಅಧ್ಯಕ್ಷ ಅಧ್ಯಕ್ಷ ಹಬೀಬ್ ನದಾಫ್, ಸಿರವಾರ ತಾಲ್ಲೂಕು ಅಧ್ಯಕ್ಷ ಮೌಲಾಸಾಬ್ ಗಣದಿನ್ನಿ, ರಾಯಚೂರು ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ, ಬಾಗಲಕೋಟೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಿಯಾನ ಬೇಗಂ, ರಾಜ್ಯ ಮುಖಂಡರಾದ ಪಿ.ಬಿ.ನದಾಫ್, ಶಹಾಬುದ್ದೀನ್ ನೂರ್ ಬಾಷಾ, ಎಚ್.ಶರ್ಫುದ್ದೀನ್ ಪೋತ್ನಾಳ್, ಅಬ್ಬು ಪಟೇಲ್ ಮಾನ್ವಿ, ಸದ್ದಾಂ ಹುಸೇನ್, ನಾಸೀರ್ಅಲಿ, ಖಾನ್ಸಾಬ್ ಪೋತ್ನಾಳ್, ಶರೀಫ್ಸಾಬ್ ಬಾದರದಿನ್ನಿ , ವಿವಿಧೆಡೆಯಿಂದ ಆಗಮಿಸಿದ್ದ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.