ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ, ಜೆಡಿಎಸ್ ಪಕ್ಷದ ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಖಲೀಲ್ ಖುರೇಷಿ, ವೆಂಕಟನರಸಿಂಹಗೌಡ, ಗೋಪಾಲನಾಯಕ ಹರವಿ, ಮಹ್ಮದ್ ಇಸ್ಮಾಯಿಲ್, ಆರ್.ಬಸವರಾಜ ಶೆಟ್ಟಿ, ನಾರಾಯಣರಾವ್ ದೇಸಾಯಿ, ಬುಡ್ಡಪ್ಪ ನಾಯಕ, ಬಸನಗೌಡ, ಚೆನ್ನಪ್ಪಗೌಡ ಹಿರೇಕೊಟ್ನೇಕಲ್, ರಾಮನಗೌಡ ಭೋಗಾವತಿ, ಗುರುರಾಜ ಕುಲಕರ್ಣಿ, ಗುತ್ತಿಗೆದಾರ ಜಾಕೀರ ಮೋಹಿನುದ್ದೀನ್ ಇದ್ದರು.