<p>ಜಾಲಹಳ್ಳಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಪಿಎಸ್ಐ ವೈಶಾಲಿ ಝಳಕಿ ನೇತೃತ್ವದಲ್ಲಿ ಮೊಹರಂ ಶಾಂತಿ ಪಾಲನಾ ಸಭೆ ನಡೆಯಿತು.</p>.<p>ಸಭೆಯಲ್ಲಿ ಅವರು ಮಾತನಾಡಿ, ‘ಮೊಹರಂ ಹಬ್ಬವನ್ನು ಗ್ರಾಮೀಣ ಪ್ರದೇಶದಲ್ಲಿ ಶಾಂತಿ, ಶ್ರದ್ಧೆಯಿಂದ ಅಚರಣೆ ಮಾಡಲಾಗುತ್ತದೆ. ಗ್ರಾಮದ ಹಿರಿಯರು ತಮ್ಮ ಮಕ್ಕಳ ಮೇಲೆ ಗಮನ ಇಡಬೇಕು. ಸಣ್ಣಪುಟ್ಟದ ಜಗಳ ಅದರೇ ತಕ್ಷಣವೇ ಬುದ್ದಿವಾದ ಹೇಳಬೇಕು’ ಎಂದು ಹೇಳಿದರು.</p>.<p>‘ಕಾನೂನು ಉಲ್ಲಂಘನೆ ಅಗುವಂತಹ ಯಾವುದೇ ಘಟನೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲಾಯಿ ಕುಣಿಯುವಾಗ ಯಾವುದೇ ಬಡಿಗೆ, ಬೆತ್ತ ಬಳಸಬಾರದು. ಯಾರಾದರೂ ಅಹಿತಕರ ಘಟನೆಗೆ ಕಾರಣವಾದರೆ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ತಿಳಿಸಿದರು.</p>.<p>ರಾಜಾ ವಾಸುದೇವ ನಾಯಕ ವಕೀಲ,ತಾ. ಪಂ. ಮಾಜಿ ಸದಸ್ಯ ಗೋವಿಂದ ರಾಜ ತಿಂಪೂರು ಮಾತನಾಡಿದರು.</p>.<p>ಮುಖಂಡರಾದ ಕೋಪ್ರೇಶ್ ದೇಸಾಯಿ, ಯಾಸೀನ್ ಸಾಬ್ ಮುಲ್ಲಾ, ತಿಮ್ಮಣ್ಣ ನಾಯಕ, ಮಕ್ತೂಮ್ ಬಾಷಾ ಪಾರಶಿ, ಶಿವನಗೌಡ ನಾಯಕ,ಬಾಳಪ್ಪ ಬಾವಿಮನಿ, ಶಬ್ಬಿರ, ರಂಗನಾಥ ಮುರಾಳ,ಬಸವರಾಜ ಗೋಪಾಳಪುರ, ಹೈದರ ಸಾಬ್ ಮುಲ್ಲಾ, ಸಾಬಣ್ಣ ಕಮ್ಮಲದಿನ್ನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಾಲಹಳ್ಳಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಪಿಎಸ್ಐ ವೈಶಾಲಿ ಝಳಕಿ ನೇತೃತ್ವದಲ್ಲಿ ಮೊಹರಂ ಶಾಂತಿ ಪಾಲನಾ ಸಭೆ ನಡೆಯಿತು.</p>.<p>ಸಭೆಯಲ್ಲಿ ಅವರು ಮಾತನಾಡಿ, ‘ಮೊಹರಂ ಹಬ್ಬವನ್ನು ಗ್ರಾಮೀಣ ಪ್ರದೇಶದಲ್ಲಿ ಶಾಂತಿ, ಶ್ರದ್ಧೆಯಿಂದ ಅಚರಣೆ ಮಾಡಲಾಗುತ್ತದೆ. ಗ್ರಾಮದ ಹಿರಿಯರು ತಮ್ಮ ಮಕ್ಕಳ ಮೇಲೆ ಗಮನ ಇಡಬೇಕು. ಸಣ್ಣಪುಟ್ಟದ ಜಗಳ ಅದರೇ ತಕ್ಷಣವೇ ಬುದ್ದಿವಾದ ಹೇಳಬೇಕು’ ಎಂದು ಹೇಳಿದರು.</p>.<p>‘ಕಾನೂನು ಉಲ್ಲಂಘನೆ ಅಗುವಂತಹ ಯಾವುದೇ ಘಟನೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲಾಯಿ ಕುಣಿಯುವಾಗ ಯಾವುದೇ ಬಡಿಗೆ, ಬೆತ್ತ ಬಳಸಬಾರದು. ಯಾರಾದರೂ ಅಹಿತಕರ ಘಟನೆಗೆ ಕಾರಣವಾದರೆ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ತಿಳಿಸಿದರು.</p>.<p>ರಾಜಾ ವಾಸುದೇವ ನಾಯಕ ವಕೀಲ,ತಾ. ಪಂ. ಮಾಜಿ ಸದಸ್ಯ ಗೋವಿಂದ ರಾಜ ತಿಂಪೂರು ಮಾತನಾಡಿದರು.</p>.<p>ಮುಖಂಡರಾದ ಕೋಪ್ರೇಶ್ ದೇಸಾಯಿ, ಯಾಸೀನ್ ಸಾಬ್ ಮುಲ್ಲಾ, ತಿಮ್ಮಣ್ಣ ನಾಯಕ, ಮಕ್ತೂಮ್ ಬಾಷಾ ಪಾರಶಿ, ಶಿವನಗೌಡ ನಾಯಕ,ಬಾಳಪ್ಪ ಬಾವಿಮನಿ, ಶಬ್ಬಿರ, ರಂಗನಾಥ ಮುರಾಳ,ಬಸವರಾಜ ಗೋಪಾಳಪುರ, ಹೈದರ ಸಾಬ್ ಮುಲ್ಲಾ, ಸಾಬಣ್ಣ ಕಮ್ಮಲದಿನ್ನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>