<p><strong>ರಾಯಚೂರು</strong>: ನಗರದ ವಿವಿಧೆಡೆ ಸೋಮವಾರ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಯಿತು.</p>.<p>ಕರ್ನಾಟಕ ಜನಸೈನ್ಯ: ಜಿಲ್ಲಾ ಘಟಕದ ವತಿಯಿಂದ ನಗರದ ಅಶೋಕ ಡಿಪೋ ಹತ್ತಿರ ಧ್ವಜಾರೋಹಣ ಮಾಡಲಾಯಿತು.</p>.<p>ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಅರಕಲಗೋಲ್, ಅಶೋಕ ಕುಮಾರ ಜೈನ, ನಿಶಾಂತ್ ಕುಮಾರ, ವೆಂಕಟೇಶ, ಪ್ರಸಾದ್, ಸಂದೀಪ, ರಾಜಾ, ಹುಸೇನಿ, ಉಮೇಶ, ಬಸವರಾಜ ಇದ್ದರು.</p>.<p class="Subhead">ಸುಖಾಣಿ ಕಾಲೊನಿ: ನಗರದ ಸಿಯತಲಾಬ್ ವ್ಯಾಪ್ತಿಯ ಸುಖಾಣಿ ಕಾಲೋನಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಘಟಕದ ವತಿಯಿಂದ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಖಲೀಲ್ ಪಾಶ ಧ್ವಜಾರೋಹಣ ನೆರವೇರಿಸಿದರು. ಆನಂತರ ಸ್ಥಳೀಯರಿಗೆ ಸಿಹಿ ಹಂಚಿ ಶುಭ ಕೋರಲಾಯಿತು. ಈ ವೇಳೆ ರಾಚಯ್ಯ ಸ್ವಾಮಿ, ಖಾಸಿಂಸಾಬ್, ಬಂದೆನವಾಜ್, ಸೈಯದ್ ಫಾರೂಕ್ ಇದ್ದರು.</p>.<p class="Subhead">ಫೆಡರಲ್ ಕಾಲೇಜ್: ನಗರದ ಹೊರವಲಯದ ಯರಮರಸ್ ಕ್ಯಾಂಪ್ ಬಳಿಯ ಫೆಡರಲ್ ಕಾಲೇಜಿನಲ್ಲಿ ರಾಜ್ಯೋತ್ಸವದ ಅಂಗವಾಗಿ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಹೈಫೇರೋಜ್ ಧ್ವಜಾರೋಹಣ ಮಾಡಿದರು.</p>.<p>ಸಂಸ್ಥೆಯ ಡಿ.ಇಡಿ ಕಾಲೇಜಿನ ಪ್ರಾಚಾರ್ಯ ಸತ್ಯನಾರಾಯಣ, ಪಿಯುಸಿಯ ಪ್ರಾಚಾರ್ಯ ಇಸಾಕ್, ಮುಖ್ಯಗುರು ಸಮೀನಾ ಬಾನು, ಜುಲ್ಫೀನ್ ಶ್ರೀನಿವಾಸ, ಸಿಬ್ಬಂದಿ ಇದ್ದರು.</p>.<p class="Subhead">ರಿಮ್ಸ್ನಲ್ಲಿ ಆಟೊ ಚಾಲಕರಿಂದ ಧ್ವಜಾರೋಹಣ: ನಗರದ ರಿಮ್ಸ್ ಆಸ್ಪತ್ರೆಯ ಆಟೋ ನಿಲ್ದಾಣದ ಬಳಿ ಆಟೊ ಚಾಲಕರ ಸಂಘದಿಂದ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ನರಸಿಂಹಲು ಮೈತ್ರಿಕರ್ ಧ್ವಜಾರೋಹಣ ಮಾಡಿದರು. ನಾಗರಾಜ, ಫಾರೂಕ್, ರಮೇಶ ರಾಮ್, ಖಾದರ್, ಸಿಕಂದರ್, ಚಂದಾವಲಿ ಹಾಗೂ ಮಹೆಬೂಬ್ ಇದ್ದರು.</p>.<p class="Subhead">ಸರ್ಕಾರಿ ನೌಕರರ ಸಂಘ: ನಗರದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಚೇರಿಯಲ್ಲಿ ಸೋಮವಾರ ರಾಜ್ಯೊತ್ಸವದ ನಿಮಿತ್ತ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ, ಉಪಾಧ್ಯಕ್ಷ ಸಂತೋಷ, ಮೋಹಿನುಲ್ ಹಕ್, ಸುರೇಶ ದಂಡಪ್ಪ ಬಿರಾದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ನಗರದ ವಿವಿಧೆಡೆ ಸೋಮವಾರ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಯಿತು.</p>.<p>ಕರ್ನಾಟಕ ಜನಸೈನ್ಯ: ಜಿಲ್ಲಾ ಘಟಕದ ವತಿಯಿಂದ ನಗರದ ಅಶೋಕ ಡಿಪೋ ಹತ್ತಿರ ಧ್ವಜಾರೋಹಣ ಮಾಡಲಾಯಿತು.</p>.<p>ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಅರಕಲಗೋಲ್, ಅಶೋಕ ಕುಮಾರ ಜೈನ, ನಿಶಾಂತ್ ಕುಮಾರ, ವೆಂಕಟೇಶ, ಪ್ರಸಾದ್, ಸಂದೀಪ, ರಾಜಾ, ಹುಸೇನಿ, ಉಮೇಶ, ಬಸವರಾಜ ಇದ್ದರು.</p>.<p class="Subhead">ಸುಖಾಣಿ ಕಾಲೊನಿ: ನಗರದ ಸಿಯತಲಾಬ್ ವ್ಯಾಪ್ತಿಯ ಸುಖಾಣಿ ಕಾಲೋನಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಘಟಕದ ವತಿಯಿಂದ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಖಲೀಲ್ ಪಾಶ ಧ್ವಜಾರೋಹಣ ನೆರವೇರಿಸಿದರು. ಆನಂತರ ಸ್ಥಳೀಯರಿಗೆ ಸಿಹಿ ಹಂಚಿ ಶುಭ ಕೋರಲಾಯಿತು. ಈ ವೇಳೆ ರಾಚಯ್ಯ ಸ್ವಾಮಿ, ಖಾಸಿಂಸಾಬ್, ಬಂದೆನವಾಜ್, ಸೈಯದ್ ಫಾರೂಕ್ ಇದ್ದರು.</p>.<p class="Subhead">ಫೆಡರಲ್ ಕಾಲೇಜ್: ನಗರದ ಹೊರವಲಯದ ಯರಮರಸ್ ಕ್ಯಾಂಪ್ ಬಳಿಯ ಫೆಡರಲ್ ಕಾಲೇಜಿನಲ್ಲಿ ರಾಜ್ಯೋತ್ಸವದ ಅಂಗವಾಗಿ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಹೈಫೇರೋಜ್ ಧ್ವಜಾರೋಹಣ ಮಾಡಿದರು.</p>.<p>ಸಂಸ್ಥೆಯ ಡಿ.ಇಡಿ ಕಾಲೇಜಿನ ಪ್ರಾಚಾರ್ಯ ಸತ್ಯನಾರಾಯಣ, ಪಿಯುಸಿಯ ಪ್ರಾಚಾರ್ಯ ಇಸಾಕ್, ಮುಖ್ಯಗುರು ಸಮೀನಾ ಬಾನು, ಜುಲ್ಫೀನ್ ಶ್ರೀನಿವಾಸ, ಸಿಬ್ಬಂದಿ ಇದ್ದರು.</p>.<p class="Subhead">ರಿಮ್ಸ್ನಲ್ಲಿ ಆಟೊ ಚಾಲಕರಿಂದ ಧ್ವಜಾರೋಹಣ: ನಗರದ ರಿಮ್ಸ್ ಆಸ್ಪತ್ರೆಯ ಆಟೋ ನಿಲ್ದಾಣದ ಬಳಿ ಆಟೊ ಚಾಲಕರ ಸಂಘದಿಂದ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ನರಸಿಂಹಲು ಮೈತ್ರಿಕರ್ ಧ್ವಜಾರೋಹಣ ಮಾಡಿದರು. ನಾಗರಾಜ, ಫಾರೂಕ್, ರಮೇಶ ರಾಮ್, ಖಾದರ್, ಸಿಕಂದರ್, ಚಂದಾವಲಿ ಹಾಗೂ ಮಹೆಬೂಬ್ ಇದ್ದರು.</p>.<p class="Subhead">ಸರ್ಕಾರಿ ನೌಕರರ ಸಂಘ: ನಗರದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಚೇರಿಯಲ್ಲಿ ಸೋಮವಾರ ರಾಜ್ಯೊತ್ಸವದ ನಿಮಿತ್ತ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ, ಉಪಾಧ್ಯಕ್ಷ ಸಂತೋಷ, ಮೋಹಿನುಲ್ ಹಕ್, ಸುರೇಶ ದಂಡಪ್ಪ ಬಿರಾದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>