ಬುಧವಾರ, 4 ಫೆಬ್ರುವರಿ 2026
×
ADVERTISEMENT
ADVERTISEMENT

ಕೆರೆ ಹಬ್ಬ: ಬಾನಲ್ಲಿ ತೇಲಾಡಿದ ಗರುಡ, ಗಿಳಿಗಳ ಹಿಂಡು

Published : 4 ಫೆಬ್ರುವರಿ 2026, 5:36 IST
Last Updated : 4 ಫೆಬ್ರುವರಿ 2026, 5:36 IST
ಫಾಲೋ ಮಾಡಿ
Comments
ರಾಯಚೂರಿನ ಮಾವಿನ ಕೆರೆಯ ಮೇಲೆ ಹಾರಾಡಿದ ಗಾಳಿಪಟದ ಬಣ್ಣದ ಗಿಳಿಗಳು ಒಂದೊಂದಾಗಿ ಆಕಾಶದತ್ತ ಹಾರಿದವು / ಚಿತ್ರ: ಶ್ರೀನಿವಾಸ ಇನಾಂದಾರ್
ರಾಯಚೂರಿನ ಮಾವಿನ ಕೆರೆಯ ಮೇಲೆ ಹಾರಾಡಿದ ಗಾಳಿಪಟದ ಬಣ್ಣದ ಗಿಳಿಗಳು ಒಂದೊಂದಾಗಿ ಆಕಾಶದತ್ತ ಹಾರಿದವು / ಚಿತ್ರ: ಶ್ರೀನಿವಾಸ ಇನಾಂದಾರ್
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಮಾವಿನ ಕೆರೆಯ ದಡದಲ್ಲಿ ಕೆರೆ ಹಬ್ಬಕ್ಕೆ ಜಿಲ್ಲಾಧಿಕಾರಿ ನಿತೀಶ್‌ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಹಾನಗರಪಾಲಿಕೆ ಆಯುಕ್ತ ಜುಬಿನ್‌ ತಹಶೀಲ್ದಾರ್ ಸುರೇಶ ವರ್ಮಾ ಉಪಸ್ಥಿತರಿದ್ದರು
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಮಾವಿನ ಕೆರೆಯ ದಡದಲ್ಲಿ ಕೆರೆ ಹಬ್ಬಕ್ಕೆ ಜಿಲ್ಲಾಧಿಕಾರಿ ನಿತೀಶ್‌ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಹಾನಗರಪಾಲಿಕೆ ಆಯುಕ್ತ ಜುಬಿನ್‌ ತಹಶೀಲ್ದಾರ್ ಸುರೇಶ ವರ್ಮಾ ಉಪಸ್ಥಿತರಿದ್ದರು
ಮಕ್ಕಳ ಹಬ್ಬದಲ್ಲಿ ಚಿಣ್ಣರನ್ನು ಸ್ವಾಗತಿಸಿದ ಬೃಹತ್‌ ಕೊಕ್ಕರೆಗಳು
ಮಕ್ಕಳ ಹಬ್ಬದಲ್ಲಿ ಚಿಣ್ಣರನ್ನು ಸ್ವಾಗತಿಸಿದ ಬೃಹತ್‌ ಕೊಕ್ಕರೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT