ಕವಿತಾಳ: ಕೆಕೆಆರ್ಟಿಸಿ; ಇನ್ನೂ ಆರಂಭವಾಗದ ನಗದು ರಹಿತ ಸೇವೆ
ಕೆಕೆಆರ್ಟಿಸಿ: ಚಿಲ್ಲರೆ ಕಾಸಿಗಾಗಿ ಪ್ರಯಾಣಿಕರು ನಿರ್ವಾಹಕರ ನಡುವೆ ನಿತ್ಯ ವಾಗ್ವಾದ
ಮಂಜುನಾಥ ಎನ್ ಬಳ್ಳಾರಿ
Published : 14 ಡಿಸೆಂಬರ್ 2025, 6:44 IST
Last Updated : 14 ಡಿಸೆಂಬರ್ 2025, 6:44 IST
ಫಾಲೋ ಮಾಡಿ
Comments
ಸಾಂದರ್ಭಿಕ ಚಿತ್ರ
ಯುಪಿಐ ಬಳಕೆ ಹಿನ್ನೆಲೆಯಲ್ಲಿ ಜೇಬಿನಲ್ಲಿ ನಗದು ಇಟ್ಟುಕೊಳ್ಳುವ ಅಭ್ಯಾಸ ಕ್ರಮೇಣ ಕಡಿಮೆಯಾಗುತ್ತಿದೆ. ತುರ್ತು ಸಂದರ್ಭದಲ್ಲಿ ಬಸ್ ಹತ್ತಿದಾಗ ಸ್ಕ್ಯಾನರ್ ಇಲ್ಲದೆ ಜೇಬು ತಡಕಾಡುವಂತಾಗುತ್ತದೆ