ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ, ಗ್ರಾಮಾಂತರ ಮಂಡಲ ಅಧ್ಯಕ್ಷ ಶಂಕರಗೌಡ ಮಿರ್ಜಾಪುರ, ಜೆಡಿಎಸ್ ಮುಖಂಡರಾದ ನರಸಿಂಹನಾಯಕ್ ಇಡಪನೂರು, ರವೀಂದ್ರ ಜಲ್ದಾರ್, ಕಡಗೋಲು ಆಂಜನೇಯ್ಯ , ಅಚ್ಯುತ್ರೆಡ್ಡಿ, ಶ್ರೀನಿವಾಸ ರೆಡ್ಡಿ, ಸತೀಶಕುಮಾರ, ಜಿ.ತಿಮ್ಮಾರೆಡ್ಡಿ, ಶಿವಶಂಕರ ವಕೀಲ, ರೈತ ಮೋರ್ಚಾದ ಅಧ್ಯಕ್ಷ ಸಿದ್ದನಗೌಡ ನೆಲಹಾಳ್, ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮುಕ್ತಿ, ನವೀನಕುಮಾರ ಕುರ್ಡಿ, ರಾಮನಗೌಡ ದೇವಸೂಗೂರು, ಶರಣು ಮದ್ಲಾಪುರ ಉಪಸ್ಥಿತರಿದ್ದರು.