ಮಂತ್ರಾಲಯದಲ್ಲಿ ಸುಬುಧೇಂದ್ರ ತೀರ್ಥರು ಮಠದ ಭಕ್ತರತ್ತ ಗುಲಾಲು ಎರಚಿದರು
ರಾಯರ ಉತ್ತರಾರಾಧನೆ ಪ್ರಯುಕ್ತ ಲಿಂಗಸುಗೂರು ಪಟ್ಟಣದ ರಾಯರ ಮಠದಲ್ಲಿ ರಥೋತ್ಸವ ಜರುಗಿತು
ಮಾನ್ವಿಯಲ್ಲಿ ಮಂಗಳವಾರ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಉತ್ತರಾರಾಧನೆ ಅಂಗವಾಗಿ ಮಹಾರಥೋತ್ಸವ ನಡೆಯಿತು
ಕವಿತಾಳದ ವಾಸವಿ ದೇವಸ್ಥಾನದಲ್ಲಿ ರಾಯರ ಆರಾಧನೆ ಅಂಗವಾಗಿ ಮಂಗಳವಾರ ರಥೋತ್ಸವ ನಡೆಯಿತು