ಬಿಜೆಪಿ ಉಪಾಧ್ಯಕ್ಷ ಬಿ.ವಿ.ವಿಜಯೇಂದ್ರ, ಶಾಸಕರಾದ ರಾಜುಗೌಡ, ರೇಣುಕಾಚಾರ್ಯ, ಮುಖಂಡ ಕೆ. ವಿರೂಪಾಕ್ಷಪ್ಪ ಅವರು ಪ್ರಚಾರ ನಡೆಸಿದ ಕೊಳಬಾಳ, ಗುಡದೂರು, ಗೌಡನಬಾವಿ, ಉದ್ಭಾಳ, ಹಾಲಾಪುರ, ತೋರಣದಿನ್ನಿ, ಹಿರೇದಿನ್ನಿ, ಮಲ್ಲದಗುಡ್ಡ, ಉಟಕನೂರ ಗ್ರಾಮಗಳಲ್ಲಿಯೂ ಹೂಮಳೆ ಸುರಿಸಿ, ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.