ರಾಯಚೂರು ಚೇಂಬರ್ ಆಫ್ ಕಾಮರ್ಸ್ನ ಉಪಾಧ್ಯಕ್ಷ ಕಮಲ್ ಕುಮಾರ್ ಜೈನ್, ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮುಖ್ಯಸ್ಥ ಆಂಜನೇಯ ನಾಯಕ, ಕಾಂಗ್ರೆಸ್ ಮುಖಂಡರಾದ ಪಂಪಾಪತಿ, ಶಂಕರ್ ಪಾಟೀಲ, ಸಿದ್ದನಗೌಡ, ವಿವಿಧ ನೌಕರರ ಸಂಘಗಳ ಮುಖಂಡರಾದ ಭೀಮಯ್ಯ ನಾಯಕ, ಟಿ.ಸೂಗಪ್ಪ, ಬಸಲಿಂಗಪ್ಪ, ಭರಮರೆಡ್ಡಿ, ಜಗದೀಶ ಮತ್ತು ಬಿಗ್ ಮಿಶ್ರಾ ಪೇಢಾ ಕಂಪನಿಯ ಮಾರಾಟ ವಿಭಾಗದ ಮುಖ್ಯಸ್ಥ ಶ್ರೀಧರ್ ಪಾಟೀಲ, ಶ್ರೀಲಕ್ಷ್ಮೀ ಎಂಟರ್ ಪ್ರೈಸಸ್ನ ಮಾಲೀಕ ಶಿವಪ್ರಸಾದ್, ಲಕ್ಷ್ಮೀ, ಶೀಲಾ, ಮಂಜುನಾಥ ಹಾಗೂ ಉಷಾರಾಣಿ ಇದ್ದರು.