<p><strong>ಕವಿತಾಳ:</strong> ಮೊಹರಂ ಅಂಗವಾಗಿ ಪಟ್ಟಣದಲ್ಲಿ ಯುವಕರು ಹೆಜ್ಜೆ ಕುಣಿತ ಪ್ರದರ್ಶಿಸಿದರು. </p>.<p>ಬಸಾಪುರ ಗ್ರಾಮದಿಂದ ಬಂದಿದ್ದ ಯುವಕರ ತಂಡ ಇಲ್ಲಿನ ಶಿವಪ್ಪ ತಾತನ ಮಠದಲ್ಲಿ ಹೆಜ್ಜೆ ಕುಣಿತ ಪ್ರದರ್ಶಿಸಿತು.</p>.<p>ಕೈಯಲ್ಲಿ ಸಿಂಗರಿಸಿದ ಛತ್ರಿಗಳನ್ನು ಹಿಡಿದಿದ್ದರು. ಕಾಲಿಗೆ ಕಟ್ಟಿದ ಗೆಜ್ಜೆ ನಾದ, ಅಬ್ಬರದ ಹಲಗೆ ಸದ್ದಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದ ಯುವಕರ ಉತ್ಸಾಹ ನೋಡಿದ ನೂರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಬಸಾಪುರ ಗ್ರಾಮದ ಯಲ್ಲಪ್ಪ, ಬಸವರಾಜ, ದುರುಗೇಶ, ಬಸವಲಿಂಗಯ್ಯ ಸ್ವಾಮಿ, ಕನಕ, ಮಹೇಶ, ಗಣೇಶ, ಯಂಕಪ್ಪ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ:</strong> ಮೊಹರಂ ಅಂಗವಾಗಿ ಪಟ್ಟಣದಲ್ಲಿ ಯುವಕರು ಹೆಜ್ಜೆ ಕುಣಿತ ಪ್ರದರ್ಶಿಸಿದರು. </p>.<p>ಬಸಾಪುರ ಗ್ರಾಮದಿಂದ ಬಂದಿದ್ದ ಯುವಕರ ತಂಡ ಇಲ್ಲಿನ ಶಿವಪ್ಪ ತಾತನ ಮಠದಲ್ಲಿ ಹೆಜ್ಜೆ ಕುಣಿತ ಪ್ರದರ್ಶಿಸಿತು.</p>.<p>ಕೈಯಲ್ಲಿ ಸಿಂಗರಿಸಿದ ಛತ್ರಿಗಳನ್ನು ಹಿಡಿದಿದ್ದರು. ಕಾಲಿಗೆ ಕಟ್ಟಿದ ಗೆಜ್ಜೆ ನಾದ, ಅಬ್ಬರದ ಹಲಗೆ ಸದ್ದಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದ ಯುವಕರ ಉತ್ಸಾಹ ನೋಡಿದ ನೂರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಬಸಾಪುರ ಗ್ರಾಮದ ಯಲ್ಲಪ್ಪ, ಬಸವರಾಜ, ದುರುಗೇಶ, ಬಸವಲಿಂಗಯ್ಯ ಸ್ವಾಮಿ, ಕನಕ, ಮಹೇಶ, ಗಣೇಶ, ಯಂಕಪ್ಪ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>