ಮುಖಂಡರಾದ ಮಹಾದೇವಪ್ಪಗೌಡ ಪೊ. ಪಾಟೀಲ್, ಅಮರೇಗೌಡ ವಿರುಪಾಪುರ, ಅಂದಾನಪ್ಪ ಗುಂಡಳ್ಳಿ, ಮಲ್ಲಪ್ಪ ಅಂಕುಶದೊಡ್ಡಿ, ಬಸವಂತರಾಯ ಕುರಿ, ಡಾ.ಪಂಚಾಕ್ಷರಯ್ಯ ಕಂಬಾಳಿಮಠ, ರಡ್ಡೆಪ್ಪ ಹಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಹರಳಳ್ಳಿ, ಶರಣಬಸವ ಸೊಪ್ಪಿಮಠ, ಶರಣಬಸವ ಉಮಲೂಟಿ, ಪುರಸಭೆ ಸದಸ್ಯರಾದ ರವಿಗೌಡ, ಮಲ್ಲಯ್ಯ ಅಂಬಾಡಿ, ವೇಂಕಟೇಶ ನಾಯಕ, ಪ್ರಸನ್ನ ಪಾಟೀಲ್, ಮೌನೇಶ ನಾಯಕ, ಪ್ರಮೀಳಾ ಸೇರಿದಂತೆ ಕಾರ್ಯಕರ್ತರು ಹಾಗೂ ರೈತರು ಇದ್ದರು.