ದಿನಕ್ಕೆ ಒಂದು ಟನ್ ಆಮ್ಲಜನಕ ದೊರೆಯಲಿದ್ದು, ಇದರಿಂದ 12 ಜಂಬೋ ಸಿಲಿಂಡರ್ಗಳನ್ನು ಭರ್ತಿ ಮಾಡಬಹುದಾಗಿದೆ. ರಾಯಚೂರು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ಈಚೆಗೆ ಘಟಕವನ್ನು ಉದ್ಘಾಟಿಸಿದರು. ರಾಯಕೇಮ್ ಮ್ಯಾನೇಜರ್ ಪ್ರಹ್ಲಾದರಾವ್ ಕೆ., ಪರಿಸರ ಅಧಿಕಾರಿ ಶ್ರೀಧರ್, ನವೋದಯ ಆಸ್ಪತ್ರೆಯ ಸಿಇಒ ಡಾ.ಅಮೃತರೆಡ್ಡಿ ಇದ್ದರು.