ರೈತರಾದ ಬಸನಗೌಡ, ಅಯ್ಯಣ, ರವಿ ಕುಮಾರ, ಸೂಗಪ್ಪ ಸೇರಿದಂತೆ ಅನೇಕರು ಮಾತನಾಡಿ, ಈಗಾಗಲೇ ಪ್ರತಿ ಎಕರೆಗೆ ಭತ್ತ ಬೆಳೆಯಲು ₹ 20 ಸಾವಿರ ವೆಚ್ಚ ಮಾಡಲಾಗಿದೆ. ಉಳಿದಂತೆ ಕೆಲವರು ರಸಗೋಬ್ಬರ, ಕ್ರಿಮಿನಾಶಕ ಸಿಂಪಡಣೆಗೆ ಸಾಲ ಮಾಡಿ ತರಲಾಗಿದೆ. ಅವರಿಗೆ ಏನು ಕೂಡಬೇಕು. ಜಮೀನು ಮಾರಾಟ ಮಾಡುವುದು ಅಥವಾ ಗುಳೆ ಹೋಗುವುದು ಈ ಭಾಗದಲ್ಲಿ ಸಾಮನ್ಯವಾಗಿದೆ ಎಂದು ಅಳಲು ತೋಡಿಕೊಂಡರು.