ಹಡಪದ ಸಮಾಜವೂ ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದಿದ್ದು, 12ನೇ ಶತಮಾನದಲ್ಲಿ ಕ್ರಾಂತಿಕಾರಿ ಬಸವಣ್ಣನವರು ಹಡಪದ ಸಮಾಜದ ಕುಲಗುರು ಹಡಪದ ಅಪ್ಪಣ್ಣನವರನ್ನು ಸಹೋದರರಂತೆ ಭಾವಿಸಿ ಅನುಭವನ ಮಂಟಪದಲ್ಲಿ ಆಪ್ತ ಕಾರ್ಯದರ್ಶಿ ಹುದ್ದೆ ನೀಡಿ ಗೌರವ ಸ್ಥಾನ ನೀಡಿ ಲಿಂಗ ಧಿಕ್ಷೆ ನೀಡಿ ಲಿಂಗಾಯತ ಒಳ ಪಂಗಡ ಸೇರಿಸಿದ್ದರು. ಆದರೆ ಶ್ಯಾಮನೂರು ಶಿವಶಂಕರಪ್ಪ ಅವಹೇಳನಕಾರಿ ಮಾತನಾಡಿದ್ದು ಖಂಡನೀಯ.