ನಾಯಕ ನಟ ರೂರಲ್ ಅಂಜನ್, ಎಂ. ಅಮರೇಶ, ಡಾ.ಮಲ್ಲಿಕಾರ್ಜುನ ಇತ್ಲಿ, ಬಸವಲಿಂಗಯ್ಯ ಲಿಂಗಶೆಟ್ಟಿ, ಲಕ್ಷ್ಮಿನಾರಾಯಣ ಶೆಟ್ಟಿ, ಜಿ. ವೆಂಕಟೇಶ ನಾಯಕ, ನಾಗರಾಜ ಯಂಬಲದ, ಮೌನೇಶ ಮುರಾರಿ, ಜಿಲಾನಿ ಖಾಜಿ, ಪ್ರಮೀಳಾ ದಾಸರ, ಅಭಿನಂದನ್ ಸಂಸ್ಥೆಯ ಗೌರವಾಧ್ಯಕ್ಷ ಶಿವಪ್ರಸಾದ ಕ್ಯಾತನಟ್ಟಿ, ಸಂಸ್ಥಾಪಕ ರಾಮಣ್ಣ ಹಂಪರಗುಂದಿ, ಆಶಾ ಕ್ಯಾತನಟ್ಟಿ, ಶೃತಿ ಹಂಪರಗುಂದಿ ಇತರರು ಇದ್ದರು.