ಶ್ರಾದ್ಧ, ಪಿಂಡಪ್ರದಾನ ಹಾಗೂ ತರ್ಪಣ ಕಾರ್ಯಕ್ಕೆ ನೆರವಾಗಲು ನದಿಯುದ್ದಕ್ಕೂ ಪುರೋಹಿತರು ಕುಳಿತಿದ್ದಾರೆ. ದೀಪದಾರತಿ, ಪೂಜೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ನದಿತೀರದಲ್ಲಿಯೇ ಮಾರಾಟ ಮಾಡುವ ವರಿದ್ದಾರೆ. ಕನ್ನಡ ಹಾಗೂ ತೆಲುಗು ಉಭಯ ಭಾಷೆಯಲ್ಲಿ ಮಾತನಾಡುವ ವ್ಯಾಪಾರಸ್ಥರು, ಪುರೋಹಿತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.