ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ, ವಲಯ ಅರಣ್ಯಾಧಿಕಾರಿ ರಾಜೇಶ ನಾಯಕ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ, ಇತರ ಪದಾಧಿಕಾರಿಗಳಾದ ಶ್ರೀನಿವಾಸ, ಬಿ.ವಿ.ರೆಡ್ಡಿ, ಡಿ.ವಿ.ಪ್ರಕಾಶ, ರಾಜು ತಾಳಿಕೋಟಿ, ಪ್ರಭಯ್ಯ ಸ್ವಾಮಿ, ರಾಜಾ ಸುಭಾಸ್ಚಂದ್ರ ನಾಯಕ, ಹಿರಿಯ ಪತ್ರಕರ್ತರಾದ ಪಿ.ಪರಮೇಶ ಹಾಗೂ ಶರಣಬಸವ ನೀರಮಾನ್ವಿ, ಮಂಜುನಾಥ ಕಮತರ್, ಸಲಾವುದ್ದೀನ್ ಗುತ್ತೇದಾರ, ಜಗನ್ನಾಥ ಚೌದರಿ, ಎಸ್.ಭೀಮರಾಯ ಇದ್ದರು.