ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶಿಕ್ಷಣ ವಿಭಾಗದ ಜಿಲ್ಲಾ ಸಂಚಾಲಕ ದಂಡಪ್ಪ ಬಿರಾದಾರ್, ಬಂಜಾರಾ ಸಮಾಜದ ಮುಖಂಡರಾದ ನಾರಾಯಣ ನಾಯಕ, ಹನುಮಂತು ಚೌಹಾಣ್, ಶಿವಣ್ಣ ಪವಾರ್, ಶಂಕರ್ ನಾಯಕ, ರಂಗಮ್ಮ, ಜೀವಲಾಲ್ ನಾಯಕ, ಅಮರೇಶ ರಾಠೋಡ್, ನಾಗರೆಡ್ಡಿ ರಾಠೋಡ್, ಗೋವಿಂದ ರಾಠೋಡ್, ಕೃಷ್ಣ ನಾಯಕ, ಕಿಷ್ಟಪ್ಪ ಪವರ್ ಮತ್ತಿತರರು ಇದ್ದರು.