ಏಮ್ಸ್ ಹೋರಾಟದ ಪ್ರಧಾನ ಸಂಚಾಲಕ ಬಸವರಾಜ ಕಳಸ, ಅಶೋಕ ಕುಮಾರ ಜೈನ್, ಜಾನ್ ವೆಸ್ಲಿ, ಎಂ.ಆರ್.ಭೇರಿ, ಬಾಬುರಾವ್ ಶೇಗುಣಸಿ, ವೀರಣ್ಣ ಶೆಟ್ಟಿ ಭಂಡಾರಿ, ಶ್ರೀನಿವಾಸ ನಾಗಲದಿನ್ನಿ, ರಮೇಶ ರಾವ್ ಕಲ್ಲೂರ್ಕರ್, ಎಸ್.ತಿಮ್ಮಾರೆಡ್ಡಿ, ಜಸವಂತ್ ರಾವ್ ಕಲ್ಯಾಣಕಾರಿ, ವೆಂಕಟರೆಡ್ಡಿ ದಿನ್ನಿ, ಮಲ್ಲನಗೌಡ ಹದ್ದಿನಾಳ, ಚಂದ್ರಶೇಖರ ಭಂಡಾರಿ, ವೀರಭದ್ರಯ್ಯ ಸ್ವಾಮಿ, ವೀರೇಶ ಬಾಬು ಹಾಗೂ ಪಂಪಣ್ಣ ಗೌಡ ಧರಣಿಯಲ್ಲಿ ಪಾಲ್ಗೊಂಡಿದ್ದರು.