ಕಾಂಗ್ರೆಸ್ ಮುಖಂಡರಾದ ಜಯಣ್ಣ, ಕೆ.ಶಾಂತಪ್ಪ, ಮೊಹ್ಮದ್ ಶಾಲಂ, ಬಶೀರುದ್ದೀನ್, ರಾಯಚೂರು ಬ್ಲಾಕ್ ಅಧ್ಯಕ್ಷ ಬಸವರಾಜ ರಡ್ಡಿ, ಪ್ರತಾಪರಡ್ಡಿ, ಜಿ.ಶಿವಮೂರ್ತಿ, ಬೋಳಬಂಡಿ, ನರಸಿಂಹಲು ಮಾಡಗಿರಿ, ಶೇಖರ, ಹನುಮಂತ ಹೊಸೂರು, ಜಯಣ್ಣ, ನರಸಮ್ಮ ಮಾಡಗಿರಿ, ಪ್ರತಿಭಾ ರಡ್ಡಿ, ದರೂರು ಬಸವರಾಜ ಪಾಟೀಲ, ಮಾರೆಪ್ಪ ವಕೀಲ, ನರಸಿಂಹಲು ಮಾಡಗಿರಿ, ಮಣಿಕಂಠ, ವಸಂತಕುಮಾರ, ರಾಮ್ ಪ್ರಸಾದ್, ಸಣ್ಣ ಬಾಬು, ಮಣಿಕಂಠ, ಸಿಂಗನೋಡಿ ರೆಡ್ಡಿ ಸುಭಾಷ, ಆರ್.ಸಗರ್, ಬಿ.ಎನ್.ಬಾಬು, ಮಮ್ಮದ್ ಬಾಷಾ, ರೆಡ್ಡಿ ತಿಪ್ಪಯ್ಯ, ಪ್ಯಾಟ್ ಅಂಬರೀಶ್, ರಘು, ಚೇತನ್ ಹಾಗೂ ತಿಮ್ಮಪ್ಪ ಉಪಸ್ಥಿತರಿದ್ದರು.