ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರಾಯಚೂರು: ಕುಡಿಯುವ ನೀರಿಗೆ ತಪ್ಪದ ಪರದಾಟ

ಮಂದಗತಿಯಲ್ಲಿ ಸಾಗಿರುವ ಕಲ್ಮಲಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ
Published : 21 ಏಪ್ರಿಲ್ 2025, 7:02 IST
Last Updated : 21 ಏಪ್ರಿಲ್ 2025, 7:02 IST
ಫಾಲೋ ಮಾಡಿ
Comments
ರಾಯಚೂರು ತಾಲ್ಲೂಕಿನ ಕಲ್ಮಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಳವಾಯಿ ಕ್ಯಾಂಪ್‌ನಲ್ಲಿ ಕೊಳಚೆ ನೀರಿನಲ್ಲಿರುವ ಪೈಪ್‌ನಿಂದ ಕುಡಿಯುಲು ಕೊಡಗಳಲ್ಲಿ ನೀರು ತುಂಬಿಕೊಳ್ಳುತ್ತಿರುವ ಮಹಿಳೆಯರು
ರಾಯಚೂರು ತಾಲ್ಲೂಕಿನ ಕಲ್ಮಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಳವಾಯಿ ಕ್ಯಾಂಪ್‌ನಲ್ಲಿ ಕೊಳಚೆ ನೀರಿನಲ್ಲಿರುವ ಪೈಪ್‌ನಿಂದ ಕುಡಿಯುಲು ಕೊಡಗಳಲ್ಲಿ ನೀರು ತುಂಬಿಕೊಳ್ಳುತ್ತಿರುವ ಮಹಿಳೆಯರು
ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಿಶೇಷ ಕೆಡಿಪಿ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು
ರಂಗನಾಥ ಪೊಲೀಸ್‌ ಪಾಟೀಲ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಜಿಲ್ಲಾ ಮಟ್ಟದ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಿದ್ದರೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಜನರ ಸಮಸ್ಯೆ ಹೆಚ್ಚಿಸಿದೆ
ಕೆ.ಶರಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಅಶೋಕ ದಳವಾಯಿ ಕ್ಯಾಂಪ್‌ನಲ್ಲಿ ಕೊಳಚೆ ನೀರಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಪೈಪ್‌ ತೆಗೆಸಿ ಶುದ್ಧ ನೀರು ಕೊಡಲು ಪ್ರಯತ್ನಿಸಲಾಗುವುದು
ರಾಹುಲ್‌ ಪಾಂಡ್ವೆ, ಜಿ.ಪಂ ಸಿಇಒ
ಮನೆ ಹೊಲದ ಕೆಲಸಗಳ ಮಧ್ಯೆ ತಲೆಯ ಮೇಲೆ ಕುಡಿಯುವ ನೀರು ಹೊತ್ತ ತರಬೇಕಾಗಿದೆ. ಜಿಲ್ಲೆಯಲ್ಲಿ ಮಹಿಳೆಯರ ಗೋಳು ಕೇಳುವವರಿಲ್ಲ.
ನರಸಮ್ಮ, ಕ್ಯಾಂಪ್‌ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT