ಸಿಂಧನೂರಿನ ಯಲಮಂಚಾಲಿ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಗುರುವಾರ ಜನರೊಂದಿಗೆ ಜನತಾದಳ ಅಂಗವಾಗಿ ಪಕ್ಷದ ಸಮಾವೇಶದ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿರುವುದು
‘ಕಲ್ಯಾಣ ಕರ್ನಾಟಕ ಹೆಸರು ತುಂಬಾ ಚೆನ್ನಾಗಿದೆ. ಆದರೆ ಜನರ ಕಲ್ಯಾಣ ಆಗದಿರುವುದು ವಿಷಾದದ ಸಂಗತಿ’
ನಿಖಿಲ್ ಕುಮಾರಸ್ವಾಮಿ ರಾಜ್ಯ ಘಟಕದ ಅಧ್ಯಕ್ಷ ಜೆಡಿಎಸ್ ಯುವ ಘಟಕ