ಶುಕ್ರವಾರ, 23 ಜನವರಿ 2026
×
ADVERTISEMENT
ADVERTISEMENT

ಗೆದ್ದ ನಂತರ ತಿರುಗಿ ನೋಡದ MLA: ತಾ.ಪಂ, ಜಿ.ಪಂ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

Published : 23 ಜನವರಿ 2026, 8:34 IST
Last Updated : 23 ಜನವರಿ 2026, 8:34 IST
ಫಾಲೋ ಮಾಡಿ
Comments
ಸಿಂಧನೂರು ತಾಲ್ಲೂಕಿನ ಸಿಂಗಾಪುರ ಮತ್ತು ಸಿರಗುಪ್ಪ ತಾಲ್ಲೂಕಿನ ನಿಟ್ಟೂರು ಗ್ರಾಮದ ನಡುವಿನ ತುಂಗಭದ್ರಾ ನದಿಗೆ ಸೇತುವೆ ಇಲ್ಲದಿರುವ ದೃಶ್ಯ
ಸಿಂಧನೂರು ತಾಲ್ಲೂಕಿನ ಸಿಂಗಾಪುರ ಮತ್ತು ಸಿರಗುಪ್ಪ ತಾಲ್ಲೂಕಿನ ನಿಟ್ಟೂರು ಗ್ರಾಮದ ನಡುವಿನ ತುಂಗಭದ್ರಾ ನದಿಗೆ ಸೇತುವೆ ಇಲ್ಲದಿರುವ ದೃಶ್ಯ
ಎಲ್ಲ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸಿಂಗಾಪೂರ ಮತ್ತು ನಿಟ್ಟೂರು ಸೇತುವೆ ಯೋಜನೆಗೆ ಹಿನ್ನಡೆಯಾಗಿದೆ
ಶಿವಶಂಕರಗೌಡ ಪೊಲೀಸ್‌ ಪಾಟೀಲ ಸಿಂಗಾಪೂರ
₹80 ಕೋಟಿ ಯೋಜನೆ ಸಾಕಾರಗೊಳಿಸಲು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಸಿರುಗುಪ್ಪ ಮತ್ತು ಸಿಂಧನೂರು ಶಾಸಕರು ಮುತುವರ್ಜಿ ವಹಿಸಬೇಕು
ರಾಘವೇಂದ್ರ ಶೆಟ್ಟಿ ಮುಕ್ಕುಂದಾ ಸದಸ್ಯ ಅಂಬಾದೇವಿ ದೇವಸ್ಥಾನ ಸಮಿತಿ
ಜನಪ್ರತಿನಿಧಿಗಳು ಗ್ರಾಮಸ್ಥರ ಸಹನೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಭರವಸೆ ನೀಡಿ ನಂತರ ಕಿಂಚಿತ್ತೂ ಕಾಳಜಿ ವಹಿಸದೆ ಮೋಸ ಮಾಡಿದ್ದಾರೆ
ಶಿವರಾಜ ಅಧ್ಯಕ್ಷ ರೈತ ಸಂಘ ಸಿಂಧನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT