ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

ಮಾಗಡಿ | ₹1.22 ಕೋಟಿ ತರಕಾರಿ ಮಾರುಕಟ್ಟೆ: ಯಾರಿಗೆ ಲಾಭ?

ರಸ್ತೆಬದಿ ಮುಂದುವರೆದ ವ್ಯಾಪಾರ * ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ
ಸುಧೀಂದ್ರ ಸಿ.ಕೆ.
Published : 17 ಜುಲೈ 2024, 6:36 IST
Last Updated : 17 ಜುಲೈ 2024, 6:36 IST
ಫಾಲೋ ಮಾಡಿ
Comments
ವ್ಯಾಪಾರಸ್ಥರಿಲ್ಲದೆ ಖಾಲಿಯಿರುವ ಮಾರುಕಟ್ಟೆ 
ವ್ಯಾಪಾರಸ್ಥರಿಲ್ಲದೆ ಖಾಲಿಯಿರುವ ಮಾರುಕಟ್ಟೆ 
ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಹೂವಿನ ವ್ಯಾಪಾರಸ್ಥರು 
ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಹೂವಿನ ವ್ಯಾಪಾರಸ್ಥರು 
ರಸ್ತೆ ಬದಿಯಲ್ಲಿ ಸೊಪ್ಪು ಮಾರಾಟ 
ರಸ್ತೆ ಬದಿಯಲ್ಲಿ ಸೊಪ್ಪು ಮಾರಾಟ 
ಈಗ ನಿರ್ಮಾಣವಾಗಿರುವ ಮಾರುಕಟ್ಟೆ ಜಾಗ ಚಿಕ್ಕದಾಗಿದ್ದು ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ವ್ಯಾಪಾರಸ್ಥರು ಮಾರುಕಟ್ಟೆಗೆ ಬರಲು ಒಪ್ಪದೆ ಬೀದಿಬದಿಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ.
–ಶಿವರುದ್ರಯ್ಯ, ಪುರಸಭೆ ಮುಖ್ಯಾಧಿಕಾರಿ
ಮಾರುಕಟ್ಟೆಯಿಂದ ಪ್ರಯೋಜನವಿಲ್ಲ ಮಾಜಿ ಶಾಸಕ ಎ.ಮಂಜುನಾಥ ಅವರ ಅವಧಿಯಲ್ಲಿ ಯಾವುದೇ ಯೋಜನೆ ಇಲ್ಲದೆ ಮಾರುಕಟ್ಟೆ ನಿರ್ಮಾಣ ಮಾಡಿದ ಪರಿಣಾಮ ಅನುಕೂಲಕ್ಕೆ ಬಾರದಂತಾಗಿದೆ. ಪುರಸಭೆ ಐಡಿಎಸ್ಎಂಟಿ ಬಡಾವಣೆ ಹರಾಜಿನಲ್ಲಿ ಬರುವ ಹಣ ಹಾಗೂ ಸರ್ಕಾರದ ಶೇ 50 ರಷ್ಟು ಅನುದಾನ ಬಳಸಿಕೊಂಡು ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡುವ ಗುರಿ ಇದೆ.
–ಎಚ್.ಸಿ.ಬಾಲಕೃಷ್ಣ, ಶಾಸಕ 
ಕನಕಪುರ ಮಾರುಕಟ್ಟೆ ಮಾದರಿಯಲ್ಲಿ ನಿರ್ಮಾಣ ಮಾಜಿ ಸಂಸದ ಡಿ.ಕೆ.ಸುರೇಶ್ ಮಾರ್ಗದರ್ಶನದಲ್ಲೇ ಕನಕಪುರದ ಮಾರುಕಟ್ಟೆ ಮಾದರಿಯಲ್ಲಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಗಡಿ ಯೋಜನಾ ಪ್ರಾಧಿಕಾರ ಮಾರುಕಟ್ಟೆ ನಿರ್ಮಾಣ ಮಾಡಿದೆ. ಆದರೆ ಈ ವಿಚಾರವನ್ನು ರಾಜಕೀಯಕ್ಕೆ ತಿರುಚಿ ವ್ಯಾಪಾರಸ್ಥರು ಇಲ್ಲಿಗೆ ಬರದಂತೆ ತಡೆದಿದ್ದಾರೆ.
–ಎ.ಮಂಜುನಾಥ್, ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT