ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು, ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಸದ್ಯ ಕಣದಲ್ಲಿರುವ ಮಂಜುನಾಥ್ ಅವರ ಮೂಲ ಕೂಡ ಚನ್ನರಾಯಪಟ್ಟಣ. ಅವರು ಇಲ್ಲಿ ಬಂದು ಸ್ಪರ್ಧಿಸುವುದನ್ನು ಒಪ್ಪುವವರು, ನನ್ನ ಸ್ಪರ್ಧೆಯನ್ನು ಪ್ರಶ್ನಿಸುವುದು ಎಷ್ಟು ಸರಿ?’ ಎಂದರು.