ಜಿಲ್ಲಾ ಪಂಚಾಯಿತಿ ಸದಸ್ಯೆ ನಾಜಿಯಾಖಾನ್ ಜವಾಹರ್, ಉಪಾಧ್ಯಕ್ಷೆ ಆನಂದಮ್ಮನಾಗರಾಜು, ಸದಸ್ಯರಾದ ಹನುಮಂತಯ್ಯ, ಲಕ್ಷ್ಮಿ ರೇವಣ್ಣ, ತಿಮ್ಮಕ್ಕ ಪುಟ್ಟಮಾರಯ್ಯ, ಸುಮ.ಜಿ. ಹನುಮಂತರಾಜು, ಕೃಷ್ಣಪ್ಪ, ಪದ್ಮ ಹನುಮಂತರಾಜು, ಕುಮಾರ್.ಎಲ್, ಎಂ.ಸಿ.ಬಲರಾಮು, ಗಂಗರಾಜು, ಗೌರಮ್ಮ ಮುನಿರಾಜು, ಮೀನಾಕ್ಷಿ ಆನಂದ್, ಶ್ರೀನಿವಾಸಮೂರ್ತಿ, ಪಿಡಿಒ ವಿಜಯಕುಮಾರ್, ಮುಖಂಡರಾದ ಶಂಕರಪ್ಪ, ಬೈಲನರಸಯ್ಯ, ವಿನೋದ್ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಸಿಹಿ ವಿತರಿಸಲಾಯಿತು. ಕನ್ನಡ ಪರವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.