ಬುಧವಾರ, 10 ಡಿಸೆಂಬರ್ 2025
×
ADVERTISEMENT
ADVERTISEMENT

ಚನ್ನಪಟ್ಟಣ: ಉದ್ಘಾಟನೆಗೆ ಸಿದ್ಧವಾದ ಎಲೆಕೇರಿ ರೈಲ್ವೆ ಮೇಲ್ಸೇತುವೆ

2011ರಲ್ಲಿ ಆರಂಭವಾಗಿದ್ದ ಕಾಮಗಾರಿ l ಅನುದಾನ ಕೊರತೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ಕಾಮಗಾರಿ ವಿಳಂಬ
Published : 10 ಡಿಸೆಂಬರ್ 2025, 2:43 IST
Last Updated : 10 ಡಿಸೆಂಬರ್ 2025, 2:43 IST
ಫಾಲೋ ಮಾಡಿ
Comments
ಚನ್ನಪಟ್ಟಣದ ರೈಲ್ವೆ ನಿಲ್ದಾಣದ ಭಾಗದಲ್ಲಿ ಅಪೂರ್ಣಗೊಂಡಿದ್ದ ರೈಲ್ವೆ ಮೇಲ್ಸೇತುವೆ
ಚನ್ನಪಟ್ಟಣದ ರೈಲ್ವೆ ನಿಲ್ದಾಣದ ಭಾಗದಲ್ಲಿ ಅಪೂರ್ಣಗೊಂಡಿದ್ದ ರೈಲ್ವೆ ಮೇಲ್ಸೇತುವೆ
ರೈಲು ಆಗಮನದ ವೇಳೆ ರೈಲ್ವೆ ಗೇಟ್ ಹಾಕುವ ವೇಳೆ ರೈಲ್ವೆ ಹಳಿ ದಾಟಲು ಕಾಯುತ್ತಿರುವ ವಾಹನ ಸವಾರರು
ರೈಲು ಆಗಮನದ ವೇಳೆ ರೈಲ್ವೆ ಗೇಟ್ ಹಾಕುವ ವೇಳೆ ರೈಲ್ವೆ ಹಳಿ ದಾಟಲು ಕಾಯುತ್ತಿರುವ ವಾಹನ ಸವಾರರು
ಡಾ.ಸಿ.ಎನ್. ಮಂಜುನಾಥ್
ಡಾ.ಸಿ.ಎನ್. ಮಂಜುನಾಥ್
ರಸ್ತೆ ಅಗಲ ಮಾಡಲು ಕ್ರಮ ಕೈಗೊಳ್ಳಿ  ಈ ಭಾಗದ ಪ್ರಯಾಣಿಕರ ಬಹುದಿನಗಳ ಆಸೆ ಕೈಗೂಡಿದೆ. ಇಲ್ಲಿ ಒಂದು ಉತ್ತಮವಾದ ಮೇಲ್ಸೇತುವೆ ನಿರ್ಮಾಣವಾಗಿದೆ. ಆದರೆ ಸೇತುವೆ ಮುಂದುವರೆದಂತೆ ರಸ್ತೆಯು ಬಹಳ ಕಿರಿದಾಗಿದೆ. ದೊಡ್ಡವಾಹನಗಳು ಬಂದಾಗ ಮತ್ತೊಂದು ವಾಹನ ಸಾಗಲು ಕಷ್ಟವಾಗುತ್ತದೆ. ಲೋಕೋಪಯೋಗಿ ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಂಡು ರಸ್ತೆ ಅಗಲ ಮಾಡಬೇಕು.
ರವೀಶ್ ಎಲೆಕೇರಿ, ಸ್ಥಳೀಯ 
ಎ.ಸಿ. ಶ್ರುತಿ ರಾಂಪುರ
ಎ.ಸಿ. ಶ್ರುತಿ ರಾಂಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT