ಹಸುಗಳ ದರ ಮತ್ತು ಆಹಾರ ದುಬಾರಿಯಾಗಿದ್ದು ಹಾಲು ಉತ್ಪಾದಕರಿಗೆ ಲಾಭವಾಗುತ್ತಿಲ್ಲ. ಲೀಟರ್ ನೀರಿಗಿಂತಲೂ ಹಾಲಿನ ದರ ಕಡಿಮೆ ಇದೆ. ಹಾಗಾಗಿ ಹಾಲಿನ ದರವನ್ನು ಕನಿಷ್ಠ ₹5ರಷ್ಟು ಹೆಚ್ಚಿಸಬೇಕು
ಕೆ.ಎನ್. ರಾಜಣ್ಣ ಸಹಕಾರ ಸಚಿವ
ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎನ್ನುವವರಿಗೆ ಈ ಕಾರ್ಯಕ್ರಮವೇ ಉತ್ತರ. ಬಿಜೆಪಿಯವರು ಹರಕಲು ಸೀರೆ ಮತ್ತು ಮುರುಕಲು ಸೈಕಲ್ ಕೊಟ್ಟರು. ಜೆಡಿಎಸ್ನವರು ಸ್ವಹಿತಾಸಕ್ತಿ ನೋಡಿಕೊಂಡರು
ಎಚ್.ಎಂ. ರೇವಣ್ಣ ರಾಜ್ಯಾಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ