ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಮಾಗಡಿ ಅಭಿವೃದ್ಧಿಗೆ ಸಹಕಾರ: ಸಿ.ಎಂ ಭರವಸ

ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಸಿದ್ದರಾಮಯ್ಯ
Published : 14 ಸೆಪ್ಟೆಂಬರ್ 2024, 6:30 IST
Last Updated : 14 ಸೆಪ್ಟೆಂಬರ್ 2024, 6:30 IST
ಫಾಲೋ ಮಾಡಿ
Comments
ಹಸುಗಳ ದರ ಮತ್ತು ಆಹಾರ ದುಬಾರಿಯಾಗಿದ್ದು ಹಾಲು ಉತ್ಪಾದಕರಿಗೆ ಲಾಭವಾಗುತ್ತಿಲ್ಲ. ಲೀಟರ್‌ ನೀರಿಗಿಂತಲೂ ಹಾಲಿನ ದರ ಕಡಿಮೆ ಇದೆ. ಹಾಗಾಗಿ ಹಾಲಿನ ದರವನ್ನು ಕನಿಷ್ಠ ₹5ರಷ್ಟು ಹೆಚ್ಚಿಸಬೇಕು
ಕೆ.ಎನ್. ರಾಜಣ್ಣ ಸಹಕಾರ ಸಚಿವ
ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎನ್ನುವವರಿಗೆ ಈ ಕಾರ್ಯಕ್ರಮವೇ ಉತ್ತರ. ಬಿಜೆಪಿಯವರು ಹರಕಲು ಸೀರೆ ಮತ್ತು ಮುರುಕಲು ಸೈಕಲ್ ಕೊಟ್ಟರು. ಜೆಡಿಎಸ್‌ನವರು ಸ್ವಹಿತಾಸಕ್ತಿ ನೋಡಿಕೊಂಡರು
ಎಚ್‌.ಎಂ. ರೇವಣ್ಣ ರಾಜ್ಯಾಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT