ಸಾವನದುರ್ಗದ ಅರಣ್ಯ ಪ್ರದೇಶ, ಮಂಚನಬೆಲೆ ಜಲಾಶಯದ ಸುತ್ತಮುತ್ತ, ಸಿದ್ದೇದೇವರ ಬೆಟ್ಟ, ಭಂಟರಕುಪ್ಪೆ, ದೊಡ್ಡಮಸ್ಕಲ್, ಅಡಕಮಾರನಹಳ್ಳಿ, ಮತ್ತಿಕೆರೆ, ಚಕ್ರಬಾವಿ, ಗೆಜಗಾರು ಗುಪ್ಪೆ, ಗಟ್ಟಿಪುರ, ಬೆಳಗವಾಡಿ, ಕರಲಮಂಗಲ, ಗುಡ್ಡಹಳ್ಳಿ, ವೆಂಗಳಪ್ಪನ ತಾಂಡಾ, ಮೋಟಗೊಂಡನಹಳ್ಳಿ, ದೊಡ್ಡಿಪಾಳ್ಯ, ವರದೇನಹಳ್ಳಿ, ಗಿರಿಜಾಪುರ, ಕೊತ್ತಗಾನಹಳ್ಳಿ, ಕೆಬ್ಬೆಪಾಳ್ಯ, ಸೋಲೂರು, ಚಿಕ್ಕಸೋಲೂರು, ಮಾದಿಗೊಂಡನಹಳ್ಳಿ, ವಾಜರಹಳ್ಳಿ, ಹೂಜುಗಲ್, ನಾಗಶೆಟ್ಟಿಹಳ್ಳಿ, ಚೀಲೂರು ಗದ್ದುಗೆ ಮಠ, ಕಲ್ಯಬೆಟ್ಟ ಇತರೆಡೆ ಅರಣ್ಯವನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎನ್ನುತ್ತಾರೆ ಪಡುವೆಗೆರೆ ಚೆನ್ನೇಗೌಡ.