ಶಾಸಕ ಎಚ್.ಸಿ.ಬಾಲಕೃಷ್ಣ, ಜಿ.ಪಂ ಮಾಜಿ ಅಧ್ಯಕ್ಷ ಧನಂಜಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ದಿಶಾ ಸಮಿತಿ ಜೆ.ಪಿ ಚಂದ್ರೇಗೌಡ, ತಾ.ಪಂ ಮಾಜಿ ಅಧ್ಯಕ್ಷ ಶಿವರಾಜು, ಅಧ್ಯಕ್ಷ ದಕ್ಷಿಣಾಮೂರ್ತಿ, ಭವ್ಯ, ಉಪಾಧ್ಯಕ್ಷರಾದ ರೇಖಾ, ಶಿವಪ್ರಸಾದ್, ತಹಶೀಲ್ದಾರ್ ಜಿ.ಸುರೇಂದ್ರ ಮೂರ್ತಿ, ಇಒ ಚಂದ್ರು, ಮಂಜುನಾಥ್, ಚೈತ್ರಾ, ಚಿಗಳೂರು ಗಂಗಾಧರ್, ಸಿಂಗ್ರಿಗೌಡ ಇದ್ದರು.