ರಾಮನಗರ ತಾಲ್ಲೂಕಿನ ಮಂಚನಾಯಕನಹಳ್ಳಿ ಬಳಿ ಬೆಂಗಳೂರು–ಮೈಸೂರು ಹೆದ್ದಾರಿಗೆ ನಿರ್ಮಿಸಿರುವ ಬೇಲಿ ಮೂಲಕ ಹೆದ್ದಾರಿ ದಾಟಿದ ಮಹಿಳೆಯರು
ರಾಮನಗರ ತಾಲ್ಲೂಕಿನ ಕಣಮಿಣಕಿ ಬಳಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಪಾದಚಾರಿಗಳ ಅನುಕೂಲಕ್ಕಾಗಿ ಹೆದ್ದಾರಿ ಪ್ರಾಧಿಕಾರ ನಿರ್ಮಿಸಲು ಮುಂದಾಗಿದ್ದ ಕೆಳ ಸೇತುವೆ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದೆ