ಮುಖ್ಯಶಿಕ್ಷಕಿ ಉಮಾದೇವಿ.ಬಿ, ಸಹಶಿಕ್ಷಕಿ ನಿರ್ಮಲ.ಆರ್, ಅಂಗನವಾಡಿ ಕಾರ್ಯಕರ್ತೆ ಲಕ್ಕಮ್ಮ, ಸಹಾಯಕಿ ಪಾರ್ವತಿ ಮತ್ತು ಸ್ವಯಂ ಸೇವಕ ಸಿದ್ದರಾಜು ಮಾತನಾಡಿದರು. 50 ಪುಟಾಣಿಗಳಿಗೆ ಸವಲತ್ತು ನೀಡಲಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ವಿತರಿಸಲಾಯಿತು. ರಾಜೀವ್ ಗಾಂಧಿ ನಗರದ ನಿವಾಸಿಗಳು ಇದ್ದರು.