<h2><span style="font-size:24px;"><strong>ಕನಕಪುರ: </strong>ಇಲ್ಲಿನ ಬೆಂಗಳೂರು ರಸ್ತೆ ಛತ್ರದ ಬಳಿಯಿರುವ ಬಿಜಿಎಸ್ ಶಾಲೆಯ 8ನೇ ತರಗತಿ ವಿದ್ಯಾರ್ಥಿಕುರುಪೇಟೆಯ ಆರ್.ಅಕ್ಷಯ್ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಮಿನಿ ಒಲಂಪಿಕ್ನ ಕಿಕ್ ಬಾಕ್ಸಿಂಗ್ ವಿಭಾಗದಲ್ಲಿ ಮೊದಲನೇ ಸ್ಥಾನ ಪಡೆದು, ಚಿನ್ನದ ಪದಕ ಗಳಿಸಿದ್ದಾರೆ. </span></h2>.<h2><span style="font-size:24px;">ತಾಲ್ಲೂಕಿನ ಗಂಗಮತಸ್ಥ ಸಮುದಾಯದವರಾದ ಜ್ಞಾನೇಶ್, ಭಾನುಪ್ರಕಾಶ್, ಸ್ವಾಮಿ, ನಾಗೇಶ್, ಮಧು, ಎಚ್.ಡಿ.ಮಾದೇವ್, ಅಣ್ಣಯ್ಯ, ಎಚ್.ಸಿ.ಶಿವಣ್ಣ ಅಭಿನಂಧಿಸಿ, ಶುಭಾಶಯ ಕೋರಿದ್ದಾರೆ.</span></h2>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<h2><span style="font-size:24px;"><strong>ಕನಕಪುರ: </strong>ಇಲ್ಲಿನ ಬೆಂಗಳೂರು ರಸ್ತೆ ಛತ್ರದ ಬಳಿಯಿರುವ ಬಿಜಿಎಸ್ ಶಾಲೆಯ 8ನೇ ತರಗತಿ ವಿದ್ಯಾರ್ಥಿಕುರುಪೇಟೆಯ ಆರ್.ಅಕ್ಷಯ್ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಮಿನಿ ಒಲಂಪಿಕ್ನ ಕಿಕ್ ಬಾಕ್ಸಿಂಗ್ ವಿಭಾಗದಲ್ಲಿ ಮೊದಲನೇ ಸ್ಥಾನ ಪಡೆದು, ಚಿನ್ನದ ಪದಕ ಗಳಿಸಿದ್ದಾರೆ. </span></h2>.<h2><span style="font-size:24px;">ತಾಲ್ಲೂಕಿನ ಗಂಗಮತಸ್ಥ ಸಮುದಾಯದವರಾದ ಜ್ಞಾನೇಶ್, ಭಾನುಪ್ರಕಾಶ್, ಸ್ವಾಮಿ, ನಾಗೇಶ್, ಮಧು, ಎಚ್.ಡಿ.ಮಾದೇವ್, ಅಣ್ಣಯ್ಯ, ಎಚ್.ಸಿ.ಶಿವಣ್ಣ ಅಭಿನಂಧಿಸಿ, ಶುಭಾಶಯ ಕೋರಿದ್ದಾರೆ.</span></h2>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>