ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಹಾರೋಹಳ್ಳಿ: ಕಾಡಾನೆ ಕಾಟಕ್ಕೆ ನಲುಗಿದ ‘ಗುಳ್ಳಹಟ್ಟಿ ಕಾವಲು’

ನಿತ್ಯ ನೆಂಟರಂತಾದ ಕಾಡಾನೆಗಳು; ಮನೆ ಆವರಣ, ಬೆಳೆ ನಾಶ; ಊರು ಬಿಡುತ್ತಿರುವ ಜನ
ಗೋವಿಂದರಾಜು ವಿ.
Published : 18 ಆಗಸ್ಟ್ 2025, 2:31 IST
Last Updated : 18 ಆಗಸ್ಟ್ 2025, 2:31 IST
ಫಾಲೋ ಮಾಡಿ
Comments
ಮನೆಯ ಬಳಿಯ ಬೆಳೆ ನಾಶ ಮಾಡಿರುವ ಕಾಡಾನೆಗಳು
ಮನೆಯ ಬಳಿಯ ಬೆಳೆ ನಾಶ ಮಾಡಿರುವ ಕಾಡಾನೆಗಳು
ಗುಳ್ಳಹಟ್ಟಿ ಗ್ರಾಮದಲ್ಲಿ ಬಿಎಂಟಿಸಿ ಬಸ್ ಅಡ್ಡವಾಗಿ ಬಂದಿದ್ದ ಕಾಡಾನೆ
ಗುಳ್ಳಹಟ್ಟಿ ಗ್ರಾಮದಲ್ಲಿ ಬಿಎಂಟಿಸಿ ಬಸ್ ಅಡ್ಡವಾಗಿ ಬಂದಿದ್ದ ಕಾಡಾನೆ
ಮುಂಚೆ ಕಾಡಾನೆಗಳು ಬಂದರೂ ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನು ಮಾತ್ರ ತಿಂದು ಹೋಗುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಊರಿಗೆ ನುಗ್ಗಿ ದಾಂದಲೆ ಮಾಡುತ್ತಿವೆ. ಇತ್ತೀಚೆಗೆ ನಮ್ಮ ಮನೆಯ ಗೇಟ್ ಮತ್ತು ಕಾಂಪೌಂಡ್ ಉರುಳಿಸಿವೆ
– ಡಾ. ಸತ್ಯಮೂರ್ತಿ ಗುಳ್ಳಹಟ್ಟಿ ಕಾವಲು ಗ್ರಾಮಸ್ಥ
ಆನೆಗಳು ಊರಿಗೆ ಬಂದಾಗ ಮಾಹಿತಿ ನೀಡಿದರೂ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬರುವುದೇ ಇಲ್ಲ. ಅವರಿಗೆ ಬೇಕಾದಾಗ ಬಂದು ಪಟಾಕಿಗಳನ್ನ ಒಡೆದು ಹೋಗುತ್ತಾರೆ. ಕಾಡಾನೆಗಳನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆಯವರ ನಿರ್ಲಕ್ಷ್ಯ ಎದ್ದು ಕಾಣುತ್ತದೆ
– ಮಹೇಶ್ ಗುಳ್ಳಹಟ್ಟಿ ಕಾವಲು ಗ್ರಾಮಸ್ಥ
ಕಾಡಾನೆಗಳ ಕಾಟಕ್ಕೆ ಬದುಕು ಸಾಕೆನಿಸಿದೆ. ಹುಟ್ಟಿದ ಊರು ಬಿಡಲು ಆಗದೆ ಬೇರೆ ಕಡೆಯೂ ಹೋಗಿ ಬದುಕಲಾಗದ ತ್ರಿಶಂಕು ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಅರಣ್ಯ ಇಲಾಖೆಯವರು ಕಾಡಾನೆಗಳು ನಮ್ಮ ಗ್ರಾಮಕ್ಕೆ ಬರದಂತೆ ಕ್ರಮ ಕೈಗೊಳ್ಳಬೇಕು
– ರಾಮಮೂರ್ತಿ ಗುಳ್ಳಹಟ್ಟಿ ಕಾವಲು ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT