ರಾಮನಗರ ತಾಲ್ಲೂಕು 20, ಚನ್ನಪಟ್ಟಣ ತಾಲ್ಲೂಕು 25, ಕನಕಪುರ ತಾಲ್ಲೂಕು 28, ಹಾಗೂ ಮಾಗಡಿ ತಾಲ್ಲೂಕು 28 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 462ಕ್ಕೇರಿದೆ. ಸೋಂಕಿನಿಂದ ಒಟ್ಟು 80 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 8,503 ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, 7,961 ಜನರು ಗುಣಮುಖರಾಗಿದ್ದಾರೆ.