ಪುರಸಭೆ ಸದಸ್ಯರಾದ ಎಚ್.ಆರ್. ಶಿವಕುಮಾರ್, ಆಶಾರಾಣಿ ರಘು, ಕಾಂಗ್ರೆಸ್ ಮುಖಂಡ ಬಿ.ವಿ. ಜಯರಾಮ್, ಹೊಸಪೇಟೆಯ ಎಚ್.ಕೆ. ರಾಜಣ್ಣ, ಚಿಕ್ಕನರಸಿಂಹಯ್ಯ, ಎಚ್.ಎಂ. ಜಯಸಿಂಹ, ಕಲಾವಿದರಾದ ಗಾರೆ ವೆಂಕಟೇಶ್, ನರಸಿಂಹಮೂರ್ತಿ, ಶಿವಕುಮಾರ್, ಎಚ್.ಎನ್. ವೆಂಕಟೇಶ್, ಕೆ.ಎಸ್. ಮಂಜುನಾಥ ಇದ್ದರು. ಇದೇ ವೇಳೆ ಸಾಧಕರನ್ನು ಸನ್ಮಾನಿಸಲಾ
ಯಿತು.