ಸೋಮವಾರ, 28 ಜುಲೈ 2025
×
ADVERTISEMENT
ADVERTISEMENT

ಪತಿ ಕೊಲೆ: ಗ್ರಾ.ಪಂ. ಸದಸ್ಯೆ, ಪ್ರಿಯಕರ ಸೇರಿ 6 ಮಂದಿ ಬಂಧನ

ಜೆಡಿಎಸ್ ಮುಖಂಡನ ಸಾವಿಗೆ ತಿರುವು: ಕೊಲೆಗೈದು ಆತ್ಮಹತ್ಯೆಯಲ್ಲ ಎಂದು ಶಂಕಿಸಿ ನಾಟಕವಾಡಿದ್ದ ಪತ್ನಿ
Published : 25 ಜುಲೈ 2025, 18:34 IST
Last Updated : 25 ಜುಲೈ 2025, 18:34 IST
ಫಾಲೋ ಮಾಡಿ
Comments
ಚಂದ್ರಕಲಾ
ಚಂದ್ರಕಲಾ
ಯೋಗೇಶ್
ಯೋಗೇಶ್
ಶಾಂತರಾಜು
ಶಾಂತರಾಜು
ಶಿವಲಿಂಗ
ಶಿವಲಿಂಗ
ಚಂದನ್
ಚಂದನ್
ಸೂರ್ಯ‌ಕುಮಾರ್
ಸೂರ್ಯ‌ಕುಮಾರ್
ಪ್ರಕರಣದ ದೂರುದಾರಳೂ ಆಗಿದ್ದ ಚಂದ್ರಕಲಾ ವರ್ತನೆಯಲ್ಲಾದ ಬದಲಾವಣೆ, ಪತಿ ಸಾವಿನ ಕುರಿತ ಮಾತುಗಳು ಆಕೆಯ ಪಾತ್ರವಿರುವುದರ ಕುರಿತು ಅನುಮಾನ ಮೂಡಿಸಿದ್ದವು. ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಆಕೆ ಮತ್ತು ಇಡೀ ತಂಡ ಸಿಕ್ಕಿಬಿದ್ದಿತು ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT