ಪ್ರಕರಣದ ದೂರುದಾರಳೂ ಆಗಿದ್ದ ಚಂದ್ರಕಲಾ ವರ್ತನೆಯಲ್ಲಾದ ಬದಲಾವಣೆ, ಪತಿ ಸಾವಿನ ಕುರಿತ ಮಾತುಗಳು ಆಕೆಯ ಪಾತ್ರವಿರುವುದರ ಕುರಿತು ಅನುಮಾನ ಮೂಡಿಸಿದ್ದವು. ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಆಕೆ ಮತ್ತು ಇಡೀ ತಂಡ ಸಿಕ್ಕಿಬಿದ್ದಿತು ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆ