ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪ್ರಚಾರಕ್ಕೆ ಮಾತನಾಡದೆ ಬದ್ಧತೆ ತೋರಿಸಲಿ: ದೇವೇಗೌಡ ವಿರುದ್ಧ ಡಿಕೆಶಿ ವಾಗ್ದಾಳಿ

Published : 7 ಫೆಬ್ರುವರಿ 2025, 9:27 IST
Last Updated : 7 ಫೆಬ್ರುವರಿ 2025, 9:27 IST
ಫಾಲೋ ಮಾಡಿ
Comments
‘ಇನ್ನೆರಡು ದಿನದಲ್ಲಿ ಬಜೆಟ್ ದಿನಾಂಕ ಘೋಷಣೆ’
‘ಇನ್ನೆರಡು ದಿನಗಳಲ್ಲಿ ಬಜೆಟ್ ದಿನಾಂಕ ಘೋಷಣೆಯಾಗಲಿದೆ. ಮುಖ್ಯಮಂತ್ರಿ ಕೂಡ ಮುಂದಿನ ತಿಂಗಳ ಮೊದಲ ವಾರದಲ್ಲಿ ಬಜೆಟ್ ಮುಂಡಿಸಲು ತಯಾರಿ ಮಾಡಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರಿಗೆ ನಾವು ಕೊಟ್ಟಿರುವ ಆರ್ಥಿಕ ಶಕ್ತಿ. ವರ್ಷಕ್ಕೆ ₹56 ಸಾವಿರ ಕೋಟಿ ಮೊತ್ತವು ಜನರನ್ನು ತಲುಪುತ್ತಿದೆ. ಬದುಕಿನ ಸುಧಾರಣೆ ಹಾಗೂ ಸ್ವಾವಲಂಬನೆಗಾಗಿ ಈ ಯೋಜನೆ ಜಾರಿಗೆ ತಂದಿದ್ದೇವೆ’ ಎಂದು ಬಜೆಟ್ ತಯಾರಿ ಕುರಿತ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು. ‘ಭಾರತದ ವಲಸಿಗರನ್ನು ಅಮೆರಿಕ ಹೀನಾಯವಾಗಿ ನಡೆಸಿಕೊಂಡಿರುವುದು ಖಂಡನೀಯ. ರಾಜಕಾರಣಕ್ಕಿಂತ ಮಾನವೀಯತೆ ಮುಖ್ಯ. ಹಿಂದೆ ಜೀತದಾಳುಗಳ ಕಾಲಿಗೆ ಸರಪಳಿ ಹಾಕಿ ಕೆಲಸ ಮಾಡಿಸುತ್ತಿದ್ದರು. ಈಗ, ಹೆಚ್ಚಿನ ತಿಳಿವಳಿಕೆ ಇರುವ ಅಮೆರಿಕದಂತಹ ದೇಶದಲ್ಲೇ ಇಂತಹ ಘಟನೆ ನಡೆದರೆ ಹೇಗೆ? ವಲಸಿಗರನ್ನು ಕೈದಿಗಳ ರೀತಿ ನೋಡಬಾರದು. ಅಮೆರಿಕದ ನಡೆ ಮಾನವ ಕುಲಕ್ಕೆ ಮಾಡಿದ ಅವಮಾನವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT